
ಕೊಂಡೆವೂರು ಮಂಜೇಶ್ವರ ಆಗಸ್ಟ್ 29ಕಲಾಕುಂಚ ಗಡಿನಾಡು ಘಟಕ, ಕೇರಳ ಶಾಖೆಯ ಸಹಯೋಗದೊಂದಿಗೆ ಶ್ರೀ ಕ್ಷೇತ್ರ ಕೊಂಡವೂರು ಇಲ್ಲಿ ಶ್ರೀಮತಿ ಲಕ್ಷ್ಮೀ ವಿ ಭಟ್ ಅವರ ಭಕ್ತಿಮಂಜರಿ, ಸುಚರಿತರು, ಕಲರವ, ಭಾರತಾಂಬೆಗೆ ನಮನ, ಭಾವಸ್ಪರ್ಶ ಐದು…
Read More..
ಮೊನ್ನೆ ಇಪ್ಪತ್ತಾರನೇ ಶನಿವಾರ ಬೆಳಿಗ್ಗೆ ಆರೂವರೆಗೆ ,ಸಾಹಿತ್ಯಾರಾಧಕರಾಗಿದ್ದು ಖ್ಯಾತ ಲೇಖಕರೂ ಆಗಿರುವ ಬಿಂದು ಪ್ರಕಾಶನದ ಸಂಸ್ಥಾಪಕರಾಗಿರುವ ಶ್ರೀಯುತ ಪ್ರದೀಪ್ ಕುಮಾರರ ನೇತೃತ್ವದಲ್ಲಿ,ನಮ್ಮ ಸಾಹಿತಿಗಳ ದಂಡು(ಬಹುಶ; ಹದಿನಾಲ್ಕು ಮಂದಿ) ಕುಪ್ಪಳ್ಳಿಯ ಕವಿ ಶೈಲಕ್ಕೆ,ಪ್ರದೀಪರವರೇ ಹಮ್ಮಿಕೊಂಡ ಸಾಹಿತ್ಯದ…
Read More..-320x200.jpg)
ಮಂಗಳೂರಿನ ಕಥಾಬಿಂದು ಪ್ರಕಾಶನ ಕನ್ನಡ ಸಾಹಿತ್ಯವನ್ನು ಬೆಳೆಸುವ ನಿಟ್ಟಿನಲ್ಲಿ ಹಲವು ಸಾಹಿತ್ಯ ಸ್ನೇಹಿ ಯೋಜನೆಗಳನ್ನು ನೀಡುತ್ತಾ ಬಂದಿದೆ. ಈ ವರ್ಷದ ಅಕ್ಟೋಬರ್ 29 ರಂದು ಸಂಸ್ಥೆಯ 16ನೇ ಹುಟ್ಟು ಹಬ್ಬವನ್ನು ಆಚರಿಸುತ್ತಿದ್ದು ದಿನಪೂರ್ತಿ ಕಾರ್ಯಕ್ರಮವು…
Read More..-320x200.jpg)
ಕುಪ್ಪಳ್ಳಿ ತೀರ್ಥಳ್ಳಿ ತಾಲೂಕು ಆಗಸ್ಟ್ 27ಕನ್ನಡದ ಕವಿವರ್ಯ ಜ್ಞಾನಪೀಠ ಪ್ರಶಸ್ತಿ ವಿಜೇತ ಕುವೆಂಪು ಅವರ ಸ್ವಂತ ಊರು ಕುಪ್ಪಳ್ಳಿಯಲ್ಲಿ ಶ್ರೀ ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದ ಕಥಾಬಿಂದು ಪ್ರಕಾಶನ ಏರ್ಪಡಿಸಿದ ಸಾಹಿತ್ಯ ಕಾರ್ಯಕ್ರಮ…
Read More..
ಶ್ರೀಮತಿ ಶುಭಾ ವಿಷ್ಣು ಸಭಾಹಿತ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ಅಗ್ರಹಾರ ಹಳದಿಪುರದವರು. ಅವರ ಓದು ಬಿಎ ಬಿಎಡ್. ಅವರು ವೃತ್ತಿಯಲ್ಲಿ ಗೃಹಣಿ. ಕಂಪ್ಯೂಟರ್, ಸಂಗೀತ, ಟೈಲರಿಂಗ್, ರಂಗೋಲಿ, ಮುಂತಾದವು ಅವರ ಇತರ ಆಸಕ್ತಿಗಳು…
Read More..-320x200.jpg)
ಪಿ. ವಿ. ಪ್ರದೀಪ್ ಕುಮಾರ್ ಸಾರಥ್ಯದಲ್ಲಿ ಕಥಾಬಿಂದು ಸಾಹಿತ್ಯ ಸಂಭ್ರಮ ೨೦೨೩ ಕಾರ್ಯಕ್ರಮ ಹಾಗೂ ನಾಡಿನ ವಿವಿಧ ಸಾಧಕರಿಗೆ ‘ಸೌರಭ ರತ್ನ’ ಪ್ರತಿಷ್ಠಿತ ರಾಜ್ಯ ಪ್ರಶಸ್ತಿ ಪ್ರದಾನ, ಕವಿಗೋಷ್ಠಿ, ಕೃತಿಗಳ ಬಿಡುಗಡೆ, ಸಾಂಸ್ಕೃತಿಕ ಕಾರ್ಯಕ್ರಮವನ್ನು…
Read More..
ಬಾಲ್ಯದಲ್ಲಿ ತಾಯಿಯೊಂದಿಗೆ ಅಜ್ಜ ಅಮ್ಮಂದಿರ ಆಶ್ರಯದಲ್ಲಿ ಬೆಳೆದಳೋ? ಅಥವಾ ಅಜ್ಜ ಅಮ್ಮಂದಿರ ಆರೈಕೆ ಮಾಡುತ್ತಾ ಬೆಳೆದಳೋ? ಎಂಬ ಗೊಂದಲದಲ್ಲಿರುವಾಗ ನನಗೆ ಇದೀಗ ಅಜ್ಜ ಅಮ್ಮಂದಿರನ್ನು ಗುರಿಯಾಗಿಸಿ ಅಕ್ಷರಗಳನ್ನು ಪೋಣಿಸುತ್ತಾ ಕವಿತ್ರಿಯಾಗಿ ರೂಪುಗೊಳ್ಳುತ್ತಿರುವಳೋ? ಅಥವಾ ಅವಳ…
Read More..
ಕವಯತ್ರಿ ಸುಭಾಷಿಣಿ ಚಂದ್ರ ವೃತ್ತಿಯಲ್ಲಿ ಅಂಗನವಾಡಿ ಶಿಕ್ಷಕಿ. ಗಡಿನಾಡು ಕಾಸರಗೋಡಿನ ಉಪ್ಪಳದ. ಕನ್ನಟಿಪಾರೆ ಯು ವಾಸ ಸ್ಥಳ ವಾಗಿದೆ.ಅವರಿಗೆ ಮಂದಾರ ಕಲಾವಿದರ ವೇದಿಕೆ ಬೀದರ್ ವತಿಯಿಂದ "ಗಾಯಕಿ ರತ್ನ ಪ್ರಶಸ್ತಿ" ಬಂದಿದೆ. ಗಾನಕೋಗಿಲೆ ಬಳಗ…
Read More..
ಪ್ರತಿಭಾವಂತಶಿಕ್ಷಕಿ , ಲೇಖಕಿಮತ್ತುಕವಯಿತ್ರಿ, ಡಾಸೌಮ್ಯಇವರುಈಗಮಹಾತ್ಮಾಗಾಂಧಿಸರಕಾರಿಪದವಿಪೂರ್ವಕಾಲೇಜುಪ್ರೌಢಶಾಲಾವಿಭಾಗ, ಕುಣಿಗಲ್, ತುಮಕೂರುಜಿಲ್ಲೆಇಲ್ಲಿಹಿಂದಿಶಿಕ್ಷಕಿಯಾಗಿಕೆಲಸನಿರ್ವಹಿಸುತ್ತಿದ್ದಾರೆ. ಅವರಓದುಎಂಎ, ಬಿಎಡ್, ಎಂಫಿಲ್, ಪಿಎಚ್ಡಿ. ಉತ್ತಮಶಿಕ್ಷಕರಾಗಿಬೋಧನಾಕಲಿಕಾಪ್ರಕ್ರಿಯೆಯಲ್ಲಿಭಾಗಿಯಾಗಿದ್ದಾರೆ. ಎಸ್ಎಸ್ ಎಲ್ ಸಿವಿದ್ಯಾರ್ಥಿಗಳಫಲಿತಾಂಶದಗುಣಮಟ್ಟಶೇಕಡಾನೂರರಷ್ಟುಬರುವಲ್ಲಿಕಾರ್ಯಪ್ರವೃತ್ತರಾಗಿದ್ದಾರೆ. ಪ್ರೌಢಶಾಲಾಹಿಂದಿಸಹಶಿಕ್ಷಕರಸಂಘಕುಣಿಗಲ್, ಇದರಭಾಷಾಸಂಘದಅಧ್ಯಕ್ಷರಾಗಿಕಾರ್ಯದಕ್ಷತೆಯಿಂದಉತ್ಸಾಹದಿಂದಕಾರ್ಯಪ್ರವೃತ್ತರಾಗಿದ್ದಾರೆಹಾಗೂಚಟುವಟಿಕೆಗಳಲ್ಲಿಸಕ್ರಿಯವಾಗಿಭಾಗವಹಿಸುತ್ತಿದ್ದಾರೆ. ತುಮಕೂರುಜಿಲ್ಲೆಯಡಯಟ್ ಹಾಗೂಕುಣಿಗಲ್ ತಾಲೂಕಿನಕ್ಷೇತ್ರಸಂಪನ್ಮೂಲಕಛೇರಿಗಳಲ್ಲಿವಿಷಯಸಂಪನ್ಮೂಲಶಿಕ್ಷಕಿಯಾಗಿಭಾಷಾಶಿಕ್ಷಕರಿಗೆತರಬೇತಿನೀಡುತ್ತಾರೆ. ಡಾಸೌಮ್ಯಅವರುಅಖಿಲಭಾರತೀಯಸಾಹಿತ್ಯಪರಿಷದ್ನಕುಣಿಗಲ್ ಘಟಕದಸಂಚಾಲಕಿಯಾಗಿಹಲವುಸಾಹಿತ್ಯಚಟುವಟಿಕೆಗಳಲ್ಲಿಸಕ್ರಿಯರಾಗಿದ್ದಾರೆ.ಅವರುಕವನರಚಿಸಿರಾಷ್ಟ್ರ, ಹಾಗೂರಾಜ್ಯಮಟ್ಟದಸ್ಪರ್ಧಾತ್ಮಕಕವಿಗೋಷ್ಠಿಗಳಲ್ಲಿಭಾಗವಹಿಸಿದ್ದಾರೆ. ಇತ್ತೀಚಿನಪತ್ರಿಕೆಗಳಲ್ಲಿತಮ್ಮಹಲವುಲೇಖನಗಳನ್ನುಪ್ರಕಟಿಸಿರುತ್ತಾರೆ.
Read More..
ಕಾಸರಗೋಡಿನ ಖ್ಯಾತ ಕವಿ ಪತ್ರಕರ್ತ ಸಂಶೋಧಕ ವಿಮರ್ಶಕ ಶ್ರೀ ರಾಧಾಕೃಷ್ಣ ಉಳಿಯತಡ್ಕರ ಕೃತಿ. ಪ್ರಕಟಣೆ ಕಥಾಬಿಂದು "ಮೌನ ಬಿಚ್ಚಿದ ಭಾವ " ಬಿಡುಗಡೆ ಕಾರ್ಯಕ್ರಮ. 12-8-2023 ವೇದಿಕೆಯಲ್ಲಿ ಶ್ರೀ ರಘು ಇಡ್ಕಿದು, ಶ್ರೀ ರಾಧಾಕೃಷ್ಣ…
Read More..