(JavaScript required to view this email address)
Mangalore

News & Articles

ಅನಾವರಣ ಸಾಮಾಜಿಕ ಸಾಂಸ್ಕೃತಿಕ ಅಭಿವೃದ್ಧಿ ಪ್ರತಿಷ್ಠಾನ ಫೆಬ್ರವರಿ 2, 2025ರಂದು ಮೂಡುಬಿದರೆಯಲ್ಲಿ ಆಶು ಕವನ ಸ್ಪರ್ಧೆ ಏರ್ಪಡಿಸಿತ್ತು. ಸುಮಾರು 30 ಕವಿಗಳಿಗಾಗಿ ಏರ್ಪಡಿಸಿದ ಈ ಸ್ಪರ್ಧೆಯ ಫಲಿತಾಂಶ ಪ್ರಕಟವಾಗಿದ್ದು  ಈ ರೀತಿ ಇದೆ :
ಭಾನುವಾರ ನಡೆದ ಕಾರ್ಯಕ್ರಮದಲ್ಲಿ ವಿಜೇತರಿಗೆ ಬಹುಮಾನ ವಿತರಿಸಲಾಯಿತು. 

ಆಶು ಕವನ ಸ್ಪರ್ಧೆಯ ಫಲಿತಾಂಶ
ಪ್ರಥಮ 
ಗುಲಾಬಿ ಸುರೇಂದ್ರ ಸುರತ್ಕಲ್
ಆಶು ಕವನ ಸ್ಪರ್ಧೆಯ ಫಲಿತಾಂಶ
ದ್ವಿತೀಯ 
ಡಾ ಕೊಳ್ಚಪ್ಪೆ ಗೋವಿಂದ ಭಟ್ ಮಂಗಳೂರು 

ಆಶು ಕವನ ಸ್ಪರ್ಧೆಯ ಫಲಿತಾಂಶ
ತೃತಿಯ 
ಬದಿ ಶ್ಯಾಮ ಪ್ರಸಾದ್ ಭಟ್ , ತೆಳ್ಳಾರು ಕಾರ್ಕಳ

ಆಶು ಕವನ ಸ್ಪರ್ಧೆಯ ಫಲಿತಾಂಶ
ಆಶು ಕವನ ಸ್ಪರ್ಧೆಯ ಫಲಿತಾಂಶ
ಆಶು ಕವನ ಸ್ಪರ್ಧೆಯ ಫಲಿತಾಂಶ

Comments (0)




Be the first to comment using the form below.