ಅದೇ ದಿನ ನಡೆಯುವ ಕನ್ನಡ ಕವಿಗೋಷ್ಠಿಯಲ್ಲಿ 15 ಕವಿಗಳು ಭಾಗವಹಿಸಲಿದ್ದು ಶ್ರೀಮತಿ ಭವ್ಯ ಸುಧಾಕರ ಜಗಮಾನೆ ಅಧ್ಯಕ್ಷತೆ ವಹಿಸುವರು, ಅತಿಥಿಗಳಾಗಿ ಶ್ರೀಮತಿ ಬಿ ಸತ್ಯವತಿ ಎಸ್ ಭಟ್ ಕೊಳಚಪ್ಪು, ಆಕಾಶವಾಣಿ ಕಲಾವಿದ ಹಾಸನದ ಶ್ರೀ ಕುಮಾರ ಚಲವಾದಿ, ಅತಿಥಿಗಳಾಗಿ ಪಾಲ್ಗೊಳ್ಳುವರು.
ಪುಸ್ತಕ ಬಿಡುಗಡೆ ಕಾರ್ಯಕ್ರಮದಲ್ಲಿ ವಿವಿಧ ಲೇಖಕರ ಒಟ್ಟು 48 ಪುಸ್ತಕಗಳು ಅನಾವರಣಗೊಳ್ಳಲಿವೆ. ಶ್ರೀಮತಿ ವಿನೋದಿನಿ ಆನಂದ್ ಅವರ ಅಧ್ಯಕ್ಷತೆಯಲ್ಲಿ ಸಾಹಿತ್ಯ ಮಾಲೆ-2 ಇದರ 48 ಕೃತಿಗಳು ಅನಾವರಣಗೊಳ್ಳಲಿವೆ.
Comments (0)
Post Comment
Report Abuse
Be the first to comment using the form below.